ರಂಗೋಲಿಯಲ್ಲಿ ಅರಳಿದ ಭೂ ಭಾರತ
ಶರಣ ಮಹಾತ್ಮರ ವೇಷದಲ್ಲಿ ಪುಟ್ಟ ಪೋರ
ಭಾರತಾಂಬೆ ವೇಷದಲ್ಲಿ ಮುದ್ದು ವಿದ್ಯಾರ್ಥಿನಿ.
ಸ್ವಾತಂತ್ರ್ಯಯೋಧನ ವೇಷದಲ್ಲಿ ಪುಟಾಣಿ.
ಸಮಾರಂಭಕ್ಕೆ ಆಗಮಿಸಿದ ಅತಿಥಿ ಗಣ್ಯರು ಮತ್ತು ಶಾಲಾ ಮುಖ್ಯೋಪಾಧ್ಯಾಯರು
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ
"ಸಾರೇ ಜಂಹಾಸೇ ಅಚ್ಚಾ..." ಹಾಡು ಮಕ್ಕಳಿಂದ
"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಗೀತೆಗೆ ಹೆಜ್ಜೆ ಹಾಕುತ್ತಿರುವ ವಿದ್ಯಾರ್ಥಿಗಳು










